GK Landlinks & Constructions

GK Landlinks & Constructions Purchase & Sales of House,Flats,Commercial complex,Commercial sites,Housing sites,Agricultural sites

*ಕುಂದಾಪುರದ ಬಸ್ರೂರ ಮೂರಕೈ ಹತ್ತಿರ ಹೆದ್ದಾರಿಯಿಂದ ಕೇವಲ 150 ಮೀಟರ್ ದೂರದಲ್ಲಿ ರಾಜ್ಯ ಹೆದ್ದಾರಿಯಿಂದ 50 ಮೀಟರ್ ಅಂತರದಲ್ಲಿ ಉತ್ತಮ ಗುಣಮಟ್ಟದ...
11/01/2025

*ಕುಂದಾಪುರದ ಬಸ್ರೂರ ಮೂರಕೈ ಹತ್ತಿರ ಹೆದ್ದಾರಿಯಿಂದ ಕೇವಲ 150 ಮೀಟರ್ ದೂರದಲ್ಲಿ ರಾಜ್ಯ ಹೆದ್ದಾರಿಯಿಂದ 50 ಮೀಟರ್ ಅಂತರದಲ್ಲಿ ಉತ್ತಮ ಗುಣಮಟ್ಟದ 8.5,9 ಮತ್ತು 12 ಸೆಂಟ್ಟನಿನ ಜಾಗಗಳು ಮಾರಾಟಕ್ಕಿವೆ *
#ಉತ್ತಮ ಸಂಪರ್ಕ ವ್ಯವಸ್ಥೆ ಇರುವುತ್ತದೆ
#ವಸತಿ ಉದ್ದೇಶಗಳಿಗೆ ಸಂಪೂರ್ಣ ಸೂಕ್ತವಾಗಿದೆ.
#ಶಾಲೆಗಳು, ಆಸ್ಪತ್ರೆಗಳು, ಮತ್ತು ಬೇಸಿಕ್ ಅಂಗಸೌಕರ್ಯಗಳು ಕೂಡ ಹತ್ತಿರದಲ್ಲಿವೆ. ಇದರಿಂದ
ನಿವೇಶನ ಹೂಡಿಕೆಗೆ ಪರಿಪೂರ್ಣವಾದ ಆಯ್ಕೆಯಾಗಿದೆ.
#ಆಸಕ್ತರು ಸಂರ್ಪಕಿಸ ಬಹುದು #
9480230128

*ಕುಂದಾಪುರದ ಸಮೀಪ ಹೆಮ್ಮಾಡಿಯಲ್ಲಿ  ಮನೆ ಮತ್ತು ಜಾಗ ಮಾರಾಟಕ್ಕೆ ಇದೆ*ಕುಂದಾಪುರದ ಹೆಮ್ಮಾಡಿಯಲ್ಲಿ, NH 77 ನಿಂದ ಕೇವಲ 200 ಮೀಟರ್ ದೂರದಲ್ಲಿ c...
10/01/2025

*ಕುಂದಾಪುರದ ಸಮೀಪ ಹೆಮ್ಮಾಡಿಯಲ್ಲಿ ಮನೆ ಮತ್ತು ಜಾಗ ಮಾರಾಟಕ್ಕೆ ಇದೆ*
ಕುಂದಾಪುರದ ಹೆಮ್ಮಾಡಿಯಲ್ಲಿ, NH 77 ನಿಂದ ಕೇವಲ 200 ಮೀಟರ್ ದೂರದಲ್ಲಿ concrete Road ಗೆ ತಾಗಿ 65 ಸೆಂಟ್ಸ್ ಜಾಗ ಮತ್ತು ಸಾಂಪ್ರದಾಯಿಕ ಶೈಲಿಯ ಮನೆ, 80 ತೆಂಗಿನ ಮರಗಳು, ಮತ್ತು ಉತ್ತಮ ನೀರಿನ ಬಾವಿ ಇದೆ.

ಕುಂದಾಪುರದ  ಭಂಡಾರ್‌ಕಾರ್ಸ್ ಕಾಲೇಜ್ ರಸ್ತೆಯಿಂದ 700 ಮೀಟರ್ ಅಂತರದಲ್ಲಿ ಕನ್ವರ್ಷನಾದ ಮನೆ ಕಟ್ಟಲು ಯೋಗ್ಯವಾದ 13 ಸೆಂಡ್ಸ್ ಜಾಗ ಮಾರಾಟಕ್ಕಿರುತ...
12/01/2023

ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜ್ ರಸ್ತೆಯಿಂದ 700 ಮೀಟರ್ ಅಂತರದಲ್ಲಿ ಕನ್ವರ್ಷನಾದ ಮನೆ ಕಟ್ಟಲು ಯೋಗ್ಯವಾದ 13 ಸೆಂಡ್ಸ್ ಜಾಗ ಮಾರಾಟಕ್ಕಿರುತ್ತದೆ ವಾಹನ ಹೋಗುವ ರಸ್ತೆ ಸಂಪರ್ಕ ಇದೆ ಬೇಕಾದವರು ಸಂಪರ್ಕಿಸಬಹುದು
9480230128

ಜಾಗ ಮಾರಾಟ ಮತ್ತು ಖರೀದಿಯ  ಹೆಚ್ಚಿನ  ಮಾಹಿತಿಗಾಗಿ  ಸಂಪರ್ಕಿಸಿ ಫೇಸ್ಬುಕ್ ಪೇಜ್G.K Landlinks & Constructions9480230128
22/08/2022

ಜಾಗ ಮಾರಾಟ ಮತ್ತು ಖರೀದಿಯ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಫೇಸ್ಬುಕ್ ಪೇಜ್
G.K Landlinks & Constructions
9480230128

22/08/2022

ತಲ್ಲೂರ್ ಹೈ ವೇ ಯಿಂದ 4 KM ಕೆಂಚನೂರ್ ನಲ್ಲಿ 1 ಎಕರೆ ವಾಣಿಜ್ಯ ಭೂ ಪರಿವರ್ತನೆ ಮಾಡಿದ ಜಾಗ ಮಾರಾಟಕ್ಕಿದೆ. *Best ಫಾರ್ ಕಮರ್ಷಿಯಲ್ ಅಂಡ್ residential*

22/08/2022

ಬೀಚ್ ರಸ್ತೆ ಗಂಗೊಳ್ಳಿ ಸಿದ್ದಿ ಫ್ರೀಜರ್ಸ್ ಹತ್ತಿರ 10 ಸೆಂಟ್ಸ್ ಗಳ 10 ಲೇಔಟ್ ಮಾಡಿದ ಜಾಗ ಮಾರಾಟಕ್ಕಿದೆ *Fully Residential Area*

22/08/2022

ತ್ರಾಸಿ ಯಿಂದ ಗಂಗೊಳ್ಳಿ ಹೋಗುವಾಗ ಮುಖ್ಯ ರಸ್ತೆ ಯಲ್ಲಿ 16 ಸೆಂಟ್ಸ್ ಜಾಗ ಮಾರಾಟಕ್ಕಿದೆ *(Fully Residential Area)*

25 ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಯಪ್ರಕಾಶ್ ಹೆಗ್ಡೆಯವರು  ಅಂದಿನ ಬೈಂದೂರು ,ಕುಂದಾಪುರ ಕಾರ್ಕಳ ತ...
22/08/2022

25 ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಯಪ್ರಕಾಶ್ ಹೆಗ್ಡೆಯವರು ಅಂದಿನ ಬೈಂದೂರು ,ಕುಂದಾಪುರ ಕಾರ್ಕಳ ತಾಲೂಕಿನ ಹಳ್ಳಿಯ ಜನ ತಮ್ಮ ಸರ್ಕಾರಿ ಕೆಲಸಕ್ಕೆ ಜಿಲ್ಲಾಧಿಕಾರಿ ಕಛೇರಿಗೆ ಮಂಗಳೂರಿಗೆ ಅಲೆದಾಡುವುದನ್ನು ಮನಗಂಡು ಹಾಗೂ ಭವಿಷ್ಯದ ಉಡುಪಿಯ ಅಭಿವೃದ್ಧಿಯ ಕಲ್ಪನೆಯನಿಟ್ಟು ಅಂದಿನ ಮುಖ್ಯಮಂತ್ರಿಗಳಾದ ಜೆ.ಎಚ್ ಪಟೇರಿಗೆ ಶತಾಯಗತಾಯ ಉಡುಪಿ ಜಿಲ್ಲೆ ರಚನೆಯಾಗಬೇಕೆಂದು ಒತ್ತಾಯಿಸಿ ಕೊನೆಗೂ ಉಡುಪಿ ಜಿಲ್ಲೆ ರಚಿಸುವಲ್ಲಿ ಯಶಸ್ವಿಯಾದರು 3 ಭಾರಿ ಶಾಸಕರಾಗಿ,ಮಂತ್ರಿಯಾಗಿ ,ಸಂಸದರಾಗಿ ಪ್ರಸ್ತುತ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ಪಾದರಸದ ವ್ಯಕ್ತಿತ್ವವುಳ್ಳ ಜಯಪ್ರಕಾಶ್ ಹೆಗ್ಡೆ ಅವರು ನನ್ನಂತ ಸಾಮಾನ್ಯ ಕಾರ್ಯಕರ್ತನನ್ನು ಸಮಾಜದ ಮುನ್ನಲೆಗೆ ತಂದವರು,ನಿಮ್ಮಂತ ಸ್ವಚಾರಿತ್ರ್ಯದ ನಾಯಕರು ನಮ್ಮಂತ ಯುವಕರಿಗೆ ಸ್ಪೂರ್ತಿ ಮತ್ತೆ ನೀವು ದ್ವನಿ ವಿಧಾನಸಭೆಯಲ್ಲೋ,ವಿಧಾನಪರಿಷತ್ ನಲ್ಲೋ,ಸಂಸತ್ತಿನಲ್ಲೋ,ಉಡುಪಿ ಜಿಲ್ಲೆಯ ಪರ ದ್ವನಿ ಎತ್ತುವ ಅವಕಾಶ ಮತ್ತೆ ಒದಗಲಿ ಎನ್ನವ ನಮ್ಮಂತ ನೂರಾರು ಕಾರ್ಯಕರ್ತರ ಕೂಗು ಈಡೇರಲಿ ಎಂದು ಉಡುಪಿ ಜಿಲ್ಲೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಬಯಸುತ್ತೇವೆ...... #ನಮ್ಮಹೆಗ್ಡೆನಮ್ಮಹೆಮ್ಮೆ # #ಬಿಲ್ಲಾಡಿ #

07/10/2020

ಕುಂದಾಪುರದ ಸುತ್ತಮುತ್ತ ತೋಟ,ಕೃಷಿಜಾಗ,ಮನೆ,ಮಾರಾಟ ಹಾಗೂ ಖರೀದಿಗಾಗಿ ಸಂರ್ಪಕಿಸಿ 9480230128

Address

1st Floor Room No 23 Municipal Building Main Road Kundapura
Kundapur
576201

Telephone

09480230128

Website

Alerts

Be the first to know and let us send you an email when GK Landlinks & Constructions posts news and promotions. Your email address will not be used for any other purpose, and you can unsubscribe at any time.

Contact The Business

Send a message to GK Landlinks & Constructions:

Share